ಕರ್ನಾಟಕ ಚಲನಾಚಿತ್ರ ಅಕಾಡೆಮಿಗೆ ಸುಸ್ವಾಗತ

Ashok Cashyap

ಪುರಸ್ಕಾರಗಳು:

  • ರಾಜ್ಯ ಪ್ರಶಸ್ತಿ ವಿಜೇತ (ಚಲನ ಚಿತ್ರ) (೧೯೯೦ - ೯೧)
  • ರಾಜ್ಯೋತ್ಸವ ಪ್ರಶಸ್ತಿ ವಿಜೇತ (ರಂಗಭೂಮಿ) ೨೦೧೯
  • ಅತ್ಯುತ್ತಮ ಬರಹಗಾರ - ಸ್ಟಾರ್ ಪತ್ರಿಕೆ ಪ್ರಶಸ್ತಿ ೧೯೯೩
  • ಅತ್ಯುತ್ತಮ ಸಂಭಾಷಣೆೆಗಾರ – ಆರ್ಯ¨sಟ್ಟ ಪ್ರಶಸ್ತಿ (೧೯೯೫)
  • ಅತ್ಯುತ್ತಮ ಬರಹಗಾರ – ಇಂದಿರಾ ಪ್ರಿಯದರ್ಶನಿ ಪ್ರಶಸ್ತಿ (೧೯೯೬) Shaapa won Best Cinematography Award in the year 2000-2001 (Kannada feature film)
  • ಸದಸ್ಯ, ಕನ್ನಡ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨)
  • ಪ್ರಸ್ತುತದಲ್ಲಿ ಸೆನ್ಸಾರ್ ಮಂಡಲಿ ಸದಸ್ಯ )೨೦೧೯-೨೦೨೦_
  • ಸದಸ್ಯ, ಕರ್ನಾಟಕ ಚಲನ ಚಿತ್ರ ಅಕಾಡೆಮಿ, ಕರ್ನಾಟಕ ಸರ್ಕಾರ

ಚಲನಚಿತ್ರ ಸದಸ್ಯ ಕನ್ನಡ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ಕರ್ನಾಟಕ ಸರ್ಕಾರ ಸದಸ್ಯ ಚಲನಚಿತ್ರ ಗ್ರೆಡೇಷನ್ ಸಮಿತಿ ದೂರದರ್ಶನ ಕೇಂದ್ರ (೨೦೧೨ ರಿಂದ ೨೦೧೪) ೧೯೮೯ – ರಾಷ್ಟೃ ಪ್ರಶಸ್ತಿ ಪಡೆದ ಕನ್ನಡ ಸಿನಿಮಾ ಸಂತ ಶಿಶುನಾಳ ಷರೀಫ್ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ರಾಷ್ಟೀಯ ಭಾವೈಕ್ಯೆತೆಗಾಗಿ ಕೇಂದ್ರ ಸರ್ಕಾರದ ಪುರಸ್ಕಾರ ೧೯೯೧ – ರಾಷ್ಟೃಪ್ರಶಸ್ತಿ ಪಡೆದ ಕನ್ನಡ ಸಿನಮಾ ಮೈಸೂರು ಮಲ್ಲಿಗೆ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ಅತ್ಯುತ್ತಮ ಪ್ರಾದೇಶಿಕ ಚಲನ ಚಿತ್ರವಾಗಿ ಕೇಂದ್ರ ಸರ್ಕಾರದ ಪುರಸ್ಕಾರ ಇದುವರೆಗೂ ೧೨ ಕನ್ನಡ ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತೇನೆ. ಅದರಲ್ಲಿ ಪ್ರತಿಷ್ಟಿತವಾಗಿ ಡಾ: ರಾಜಕುಮಾರ್ ರವರ ಆಕಸ್ಮಿಕ (ಚಿತ್ರಕಥೆ) ಶಬ್ಧವೇದಿ (ಸಂಭಾಷಣೆ) ಇತರೆ ಉಲೇಖಾರ್ಹ ಸಿನಿಮಾಗಳೆಂದರೆ: ಅಸ್ಪೋಟ, ಪ್ರೇಮಾಗ್ನಿ, ಸಂತಶಿಶುನಾಳ ಷರೀಫ್, ಆನಾಥ ರಕ್ಷಕ, ಮೀನಾಕ್ಷಿ ಮನೆ ಮೇಷ್ಟು, ಚಿರಬಾಂಧವ್ಯ, ಮುತ್ತಣ್ಣ, ಪ್ರೇಮ ಸಿಂಹಾಸನ, ಸಾಗರ ದೀಪ, ಗಂಡುಗಲಿ - ಇತ್ಯಾದಿ. ಕಿರುತೆರೆ ನಾಲ್ಕು ದಶಕಗಳಿಗೂ ಮಿಗಿಲಾಗಿ ಕಿರುತೆರೆಯ ವಿವಿಧ ಪ್ರಕಾರಗಳಾದ ಸಂಯೋಜನೆ, ಬರವಣಿಗೆ, ನಿರ್ದೇಶನಗಳಲ್ಲಿ ದುಡಿದ ಅನುಭವ ಅ.ಬರವಣಿಗೆ: ಕಿರುತೆರೆಯ ಟೆಲಿಫಿಲಂ, ಸಾಕ್ಷಚಿತ್ರ, ಧಾರವಾಹಿ ಮುಂತಾದುವುಗಳಿಗೆ ಕಥೆ, ಚಿತ್ರಕಥೆ, ಸಂಬಾಷಣೆಯನ್ನು ಬರೆದಿರುತ್ತೇನೆ. ಅವುಗಳಲ್ಲಿ ಪ್ರಮುಖವಾಗಿ: ಚಂದ್ರಚಕೋರಿ, ಮೆಕ್ಯಾನಿಕ್ ಮುದ್ದ, ತಾ.ರಾ.ಸು ಸಣ್ಣ ಕಥೆಗಳು, ಸುಖದ ಸೋಪಾನಗಳು, ಎಳೆಯರ ಗೆಲವು, ಚಿಕ್-ಚಿಕ್ಕಿ, ತಿರುಗು ಬಾಣ, ಆಫೀಸಾಯಾಣ, ನಾವಿರೋದೇ ಹೀಗೆ, ಬಿ.ಚೀ ಅವರ ನಂ.೫೫, ಜೀವನ ಚಕ್ರ, ಮಹಾಮಾಹಿ, ನೆಲ ಮುಗಿಲು ಪ್ರಖವಾದವು. ನಿರ್ದೇಶನ: ಕಿರುತೆರೆಯಗಾಗಿ ಧಾರವಾಹಿಗಳನ್ನು ನಿರ್ದೇಶಿಸಿರುವ ಅನುಭವವಿದೆ. ಇವುಗಳಲ್ಲಿ ಪ್ರಮುಖವಾದವು: ರಾಗ ರಾಗಿಣಿ, ಬಣ್ಣದ ಬುಗುರಿ, ಬಾಂಧವರು, ಪ್ರೇಮಪತ್ರ, ಹೊಸ ಹರುಷ, ಸಶೇಷ, ಅಸರೆ, ಗಾಜಿನ ಗೊಂಬೆ ಮುಂತಾದವು. ಸಾಕ್ಷö್ಯ ಚಿತ್ರಗಳು ಹೆಸರಾಂತ ನಿರ್ದೇಶಕರುಗಳಿಗಾಗಿ ಅನೇP Àಸಾಕ್ಷö್ಯ ಚಿತ್ರಗಳನ್ನು ಬರೆದಿರುವ ಅನುಭವವಿರುತ್ತದೆ. ಅದರಲ್ಲಿ ಪ್ರಮುಖವಾಗಿ ಟಿ.ಎಸ್. ನಾಗಾಭರಣ ಅವರಿಗಾಗಿ ಕುಟುಂಬ ಕಲ್ಯಾಣ ಯೋಜ£ ೆಸಾಕ್ಷö್ಯ ಚಿತ್ರ. ಆರೋಗ್ಯ ಇಲಾಖೆಗಾಗಿ Àಸಾಕ್ಷö್ಯ ಚಿತ್ರ, ಕೆ.ಎಂ.ಎಫ್ ನ ಪಶು ಆಹಾರದ ಬಗ್ಗೆ ಕಿರುಚಿತ್ರ ಹಾಗೂ ಕೆ.ಎಂ.ಎಫ್.ನ ಟೆಲಿ ಚಿತ್ರಗಳಿಗೆ ಸಾಹಿತ್ಯ ಬರೆದಿರುತ್ತೇನೆ. ಸಾಕ್ಷö ಚಿತ್ರಗಳ ಬರವಣಿಗೆ ಮತ್ತು ನಿರ್ದೇಶನ ೧ಕರ್ನಾಟಕ ಚಲನಚಿತ್ರ ಅಕಾಡೆಮಿಗಾಗಿ “ಬೆಳ್ಳಿ ಹೆಜ್ಜೆ ೧-೪೯ ಡಿe-ಛಿಚಿಠಿ’’ ೨.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್. ನ “ಕ್ಷೀರಾಂಜಲಿ ‘’ ೩.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್.ನ “ಕ್ಷೀರ ಕಾಮಾಧೇನು’’ ಸಣ್ಣ ಕಥೆಗಳು ಸಣ್ಣ ಕಥೆಗಳಿಂದಲೆ ಬರವಣಿಗೆ ಆರಂಭ. ಸಣ್ಣ ಕಥೆಗಾರನಾಗಿ ಹೆಸರು ಮಾಡಿದವ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ನನ್ನ ಕಥೆಗಳು ಪ್ರಕಟವಾಗಿವೆ. ಇದುವರೆಗೂ ಅಂದಾಜು ೭೦ ಸಣ್ಣ ಕಥೆಗಳು ನಾಡಿನ ಎಲ್ಲ ಪ್ರಮುಖ ಪ್ರತಿಕೆಗಳಲ್ಲಿ ಪ್ರಕಟವಾಗಿ ಮಾಧ್ಯಮ ಹಾಗೂ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಂs ಎuಡಿಥಿ: ಕರ್ನಾಟಕ ಸರ್ಕಾರದ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ssಸದಸ್ಯನಾಗಿ ಕಾರ್ಯನಿರ್ವಹಿಸಿರುವೆ. ಪ್ರಸ್ತುvದಲ್ಲಿ ಸೆನ್ಸಾರ್ ಮಂಡಲಿ ಸದಸ್ಯ. (ಹಾಲಿ) ಅಲ್ಲದೆ ರಂಗಭೂಮಿಯಲ್ಲಿ ಆಗಿನ ಹೆಸರಾಂತ ಡಾ:ರಾಜಕುಮಾರ್ ಪರ್ಯಾಯ ಪಾರಿತೋಷಕ ಹಾಗೂ ರಾಜ್ಯ ಮಟ್ಟದ ಯುವರಂಗ ಮತ್ತು ಎಲ್ಲ ಸಂಘ ಸಂಸ್ಧೆಗಳಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ನ್ಯಾಯಮೂರ್ತಿ ಯಾಗಿ ಅನೇಕ ಬಾರಿ ಕಾರ್ಯ ನಿರ್ವಹಿಸಿರುತ್ತೇನೆÀ. ಆಡಳಿತ ಅನುಭವ. ಕೆ.ಡಿ.ಡಿ.ಸಿ./ಕೆ.ಎಂ.ಎಫ್. ನಲ್ಲಿ ೩೨ ವರ್ಷಗಳ ಕೆಲಸ ಮಾಡಿದ ಸುದೀರ್ಘ ಆಡಳಿತ ಅನುಭವವಿದೆ. ಇಲ್ಲಿ ಬೆರಳಚ್ಚುಗಾರನಾಗಿ ನೇಮಕಗೊಂಡು ಆಡಳಿತ (ಆಧೀಕ್ಷಕ) ನ ಹುದ್ದೆವರೆಗೂ ಕಾರ್ಯನಿರ್ವಹಿಸಿ ಆಡಳಿತ ಅನುಭವ ಪಡೆದಿರುತ್ತೇನೆ. ೨೦೦೦ ಸ್ವಯಂ ಇಚ್ಚಾ ನಿವೃತ್ತಿ ಪಡೆದಿರುತ್ತೇನೆ. ಭಾಷಾಂತರಗಾರ ಕೆ.ಎA.ಎಫ್.ನ ಮಂಡಲಿ ಸಭೆ/ಕೈಪಿಡಿ/ತಾಂತ್ರಿಕ ಕೈಪಿಡಿಗಳನ್ನು ೩೦ ಗಳ ಕಾಲ ಕನ್ನಡ-ಇಂಗ್ಲೀಷ್-ಕನ್ನಡಕ್ಕೆ ಭಾಷಾಂತರ ಮಾಡಿರುತ್ತೇನೆ. ಅಲ್ಲದೆ ಟೆಲಿಫೋನ್ ಇಲಾಖೆಯ ಕಾರ್ಮಿಕ ವರದಿಯನ್ನು ಸಹ ಕೆಲವು ವರ್ಷ ಕನ್ನಡಕ್ಕೆ ತರ್ಜಿಮೆ ಮಾಡಿರುವ ಅನುಭವವಿದೆ. ಬೆಂಗಳೂರು ಅಂತರ್ ರಾಷ್ಟಿçÃಯ ವಿಮಾನ ನಿಲ್ದಾಣದ ತಾಂತ್ರಿಕ ವರದಿಗಳನ್ನು ೨೦೧೩-೧೪ ರಲ್ಲಿ ಭಾಷಾಂತರ ಮಾಡಿರುತ್ತೇನೆ.

ನಾಟಕ ರಚನೆ:
೧. ಸುಣ್ಣ ಹಚ್ಚಿದ ಸಮಾಧಿಗಳು
೨. ಕಾಯೋ ಕುರಿಗಳನ್ನ
೩. ಸಂಗಾನೂರಿನಲ್ಲೂAದು ಶಾಲಿ (ನಾಟಕ ರೂಪ)
೪. ಸೀನಿಯರ್ ಸಿಟಿಜನ್
೫. ಮತ್ತದೆ ಸಂಜೆ

ಚಲನಚಿತ್ರ ಸದಸ್ಯ ಕನ್ನಡ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ಕರ್ನಾಟಕ ಸರ್ಕಾರ ಸದಸ್ಯ ಚಲನಚಿತ್ರ ಗ್ರೆಡೇಷನ್ ಸಮಿತಿ ದೂರದರ್ಶನ ಕೇಂದ್ರ (೨೦೧೨ ರಿಂದ ೨೦೧೪) ೧೯೮೯ – ರಾಷ್ಟೃ ಪ್ರಶಸ್ತಿ ಪಡೆದ ಕನ್ನಡ ಸಿನಿಮಾ ಸಂತ ಶಿಶುನಾಳ ಷರೀಫ್ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ರಾಷ್ಟೀಯ ಭಾವೈಕ್ಯೆತೆಗಾಗಿ ಕೇಂದ್ರ ಸರ್ಕಾರದ ಪುರಸ್ಕಾರ ೧೯೯೧ – ರಾಷ್ಟೃಪ್ರಶಸ್ತಿ ಪಡೆದ ಕನ್ನಡ ಸಿನಮಾ ಮೈಸೂರು ಮಲ್ಲಿಗೆ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ಅತ್ಯುತ್ತಮ ಪ್ರಾದೇಶಿಕ ಚಲನ ಚಿತ್ರವಾಗಿ ಕೇಂದ್ರ ಸರ್ಕಾರದ ಪುರಸ್ಕಾರ ಇದುವರೆಗೂ ೧೨ ಕನ್ನಡ ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತೇನೆ. ಅದರಲ್ಲಿ ಪ್ರತಿಷ್ಟಿತವಾಗಿ ಡಾ: ರಾಜಕುಮಾರ್ ರವರ ಆಕಸ್ಮಿಕ (ಚಿತ್ರಕಥೆ) ಶಬ್ಧವೇದಿ (ಸಂಭಾಷಣೆ) ಇತರೆ ಉಲೇಖಾರ್ಹ ಸಿನಿಮಾಗಳೆಂದರೆ: ಅಸ್ಪೋಟ, ಪ್ರೇಮಾಗ್ನಿ, ಸಂತಶಿಶುನಾಳ ಷರೀಫ್, ಆನಾಥ ರಕ್ಷಕ, ಮೀನಾಕ್ಷಿ ಮನೆ ಮೇಷ್ಟು, ಚಿರಬಾಂಧವ್ಯ, ಮುತ್ತಣ್ಣ, ಪ್ರೇಮ ಸಿಂಹಾಸನ, ಸಾಗರ ದೀಪ, ಗಂಡುಗಲಿ - ಇತ್ಯಾದಿ. ಕಿರುತೆರೆ ನಾಲ್ಕು ದಶಕಗಳಿಗೂ ಮಿಗಿಲಾಗಿ ಕಿರುತೆರೆಯ ವಿವಿಧ ಪ್ರಕಾರಗಳಾದ ಸಂಯೋಜನೆ, ಬರವಣಿಗೆ, ನಿರ್ದೇಶನಗಳಲ್ಲಿ ದುಡಿದ ಅನುಭವ ಅ.ಬರವಣಿಗೆ: ಕಿರುತೆರೆಯ ಟೆಲಿಫಿಲಂ, ಸಾಕ್ಷಚಿತ್ರ, ಧಾರವಾಹಿ ಮುಂತಾದುವುಗಳಿಗೆ ಕಥೆ, ಚಿತ್ರಕಥೆ, ಸಂಬಾಷಣೆಯನ್ನು ಬರೆದಿರುತ್ತೇನೆ. ಅವುಗಳಲ್ಲಿ ಪ್ರಮುಖವಾಗಿ: ಚಂದ್ರಚಕೋರಿ, ಮೆಕ್ಯಾನಿಕ್ ಮುದ್ದ, ತಾ.ರಾ.ಸು ಸಣ್ಣ ಕಥೆಗಳು, ಸುಖದ ಸೋಪಾನಗಳು, ಎಳೆಯರ ಗೆಲವು, ಚಿಕ್-ಚಿಕ್ಕಿ, ತಿರುಗು ಬಾಣ, ಆಫೀಸಾಯಾಣ, ನಾವಿರೋದೇ ಹೀಗೆ, ಬಿ.ಚೀ ಅವರ ನಂ.೫೫, ಜೀವನ ಚಕ್ರ, ಮಹಾಮಾಹಿ, ನೆಲ ಮುಗಿಲು ಪ್ರಖವಾದವು. ನಿರ್ದೇಶನ: ಕಿರುತೆರೆಯಗಾಗಿ ಧಾರವಾಹಿಗಳನ್ನು ನಿರ್ದೇಶಿಸಿರುವ ಅನುಭವವಿದೆ. ಇವುಗಳಲ್ಲಿ ಪ್ರಮುಖವಾದವು: ರಾಗ ರಾಗಿಣಿ, ಬಣ್ಣದ ಬುಗುರಿ, ಬಾಂಧವರು, ಪ್ರೇಮಪತ್ರ, ಹೊಸ ಹರುಷ, ಸಶೇಷ, ಅಸರೆ, ಗಾಜಿನ ಗೊಂಬೆ ಮುಂತಾದವು. ಸಾಕ್ಷö್ಯ ಚಿತ್ರಗಳು ಹೆಸರಾಂತ ನಿರ್ದೇಶಕರುಗಳಿಗಾಗಿ ಅನೇP Àಸಾಕ್ಷö್ಯ ಚಿತ್ರಗಳನ್ನು ಬರೆದಿರುವ ಅನುಭವವಿರುತ್ತದೆ. ಅದರಲ್ಲಿ ಪ್ರಮುಖವಾಗಿ ಟಿ.ಎಸ್. ನಾಗಾಭರಣ ಅವರಿಗಾಗಿ ಕುಟುಂಬ ಕಲ್ಯಾಣ ಯೋಜ£ ೆಸಾಕ್ಷö್ಯ ಚಿತ್ರ. ಆರೋಗ್ಯ ಇಲಾಖೆಗಾಗಿ Àಸಾಕ್ಷö್ಯ ಚಿತ್ರ, ಕೆ.ಎಂ.ಎಫ್ ನ ಪಶು ಆಹಾರದ ಬಗ್ಗೆ ಕಿರುಚಿತ್ರ ಹಾಗೂ ಕೆ.ಎಂ.ಎಫ್.ನ ಟೆಲಿ ಚಿತ್ರಗಳಿಗೆ ಸಾಹಿತ್ಯ ಬರೆದಿರುತ್ತೇನೆ. ಸಾಕ್ಷö ಚಿತ್ರಗಳ ಬರವಣಿಗೆ ಮತ್ತು ನಿರ್ದೇಶನ ೧ಕರ್ನಾಟಕ ಚಲನಚಿತ್ರ ಅಕಾಡೆಮಿಗಾಗಿ “ಬೆಳ್ಳಿ ಹೆಜ್ಜೆ ೧-೪೯ ಡಿe-ಛಿಚಿಠಿ’’ ೨.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್. ನ “ಕ್ಷೀರಾಂಜಲಿ ‘’ ೩.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್.ನ “ಕ್ಷೀರ ಕಾಮಾಧೇನು’’ ಸಣ್ಣ ಕಥೆಗಳು ಸಣ್ಣ ಕಥೆಗಳಿಂದಲೆ ಬರವಣಿಗೆ ಆರಂಭ. ಸಣ್ಣ ಕಥೆಗಾರನಾಗಿ ಹೆಸರು ಮಾಡಿದವ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ನನ್ನ ಕಥೆಗಳು ಪ್ರಕಟವಾಗಿವೆ. ಇದುವರೆಗೂ ಅಂದಾಜು ೭೦ ಸಣ್ಣ ಕಥೆಗಳು ನಾಡಿನ ಎಲ್ಲ ಪ್ರಮುಖ ಪ್ರತಿಕೆಗಳಲ್ಲಿ ಪ್ರಕಟವಾಗಿ ಮಾಧ್ಯಮ ಹಾಗೂ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಂs ಎuಡಿಥಿ: ಕರ್ನಾಟಕ ಸರ್ಕಾರದ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ssಸದಸ್ಯನಾಗಿ ಕಾರ್ಯನಿರ್ವಹಿಸಿರುವೆ. ಪ್ರಸ್ತುvದಲ್ಲಿ ಸೆನ್ಸಾರ್ ಮಂಡಲಿ ಸದಸ್ಯ. (ಹಾಲಿ) ಅಲ್ಲದೆ ರಂಗಭೂಮಿಯಲ್ಲಿ ಆಗಿನ ಹೆಸರಾಂತ ಡಾ:ರಾಜಕುಮಾರ್ ಪರ್ಯಾಯ ಪಾರಿತೋಷಕ ಹಾಗೂ ರಾಜ್ಯ ಮಟ್ಟದ ಯುವರಂಗ ಮತ್ತು ಎಲ್ಲ ಸಂಘ ಸಂಸ್ಧೆಗಳಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ನ್ಯಾಯಮೂರ್ತಿ ಯಾಗಿ ಅನೇಕ ಬಾರಿ ಕಾರ್ಯ ನಿರ್ವಹಿಸಿರುತ್ತೇನೆÀ. ಆಡಳಿತ ಅನುಭವ. ಕೆ.ಡಿ.ಡಿ.ಸಿ./ಕೆ.ಎಂ.ಎಫ್. ನಲ್ಲಿ ೩೨ ವರ್ಷಗಳ ಕೆಲಸ ಮಾಡಿದ ಸುದೀರ್ಘ ಆಡಳಿತ ಅನುಭವವಿದೆ. ಇಲ್ಲಿ ಬೆರಳಚ್ಚುಗಾರನಾಗಿ ನೇಮಕಗೊಂಡು ಆಡಳಿತ (ಆಧೀಕ್ಷಕ) ನ ಹುದ್ದೆವರೆಗೂ ಕಾರ್ಯನಿರ್ವಹಿಸಿ ಆಡಳಿತ ಅನುಭವ ಪಡೆದಿರುತ್ತೇನೆ. ೨೦೦೦ ಸ್ವಯಂ ಇಚ್ಚಾ ನಿವೃತ್ತಿ ಪಡೆದಿರುತ್ತೇನೆ. ಭಾಷಾಂತರಗಾರ ಕೆ.ಎA.ಎಫ್.ನ ಮಂಡಲಿ ಸಭೆ/ಕೈಪಿಡಿ/ತಾಂತ್ರಿಕ ಕೈಪಿಡಿಗಳನ್ನು ೩೦ ಗಳ ಕಾಲ ಕನ್ನಡ-ಇಂಗ್ಲೀಷ್-ಕನ್ನಡಕ್ಕೆ ಭಾಷಾಂತರ ಮಾಡಿರುತ್ತೇನೆ. ಅಲ್ಲದೆ ಟೆಲಿಫೋನ್ ಇಲಾಖೆಯ ಕಾರ್ಮಿಕ ವರದಿಯನ್ನು ಸಹ ಕೆಲವು ವರ್ಷ ಕನ್ನಡಕ್ಕೆ ತರ್ಜಿಮೆ ಮಾಡಿರುವ ಅನುಭವವಿದೆ. ಬೆಂಗಳೂರು ಅಂತರ್ ರಾಷ್ಟಿçÃಯ ವಿಮಾನ ನಿಲ್ದಾಣದ ತಾಂತ್ರಿಕ ವರದಿಗಳನ್ನು ೨೦೧೩-೧೪ ರಲ್ಲಿ ಭಾಷಾಂತರ ಮಾಡಿರುತ್ತೇನೆ.

ಚಲನಚಿತ್ರ ಸದಸ್ಯ ಕನ್ನಡ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ಕರ್ನಾಟಕ ಸರ್ಕಾರ ಸದಸ್ಯ ಚಲನಚಿತ್ರ ಗ್ರೆಡೇಷನ್ ಸಮಿತಿ ದೂರದರ್ಶನ ಕೇಂದ್ರ (೨೦೧೨ ರಿಂದ ೨೦೧೪) ೧೯೮೯ – ರಾಷ್ಟೃ ಪ್ರಶಸ್ತಿ ಪಡೆದ ಕನ್ನಡ ಸಿನಿಮಾ ಸಂತ ಶಿಶುನಾಳ ಷರೀಫ್ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ರಾಷ್ಟೀಯ ಭಾವೈಕ್ಯೆತೆಗಾಗಿ ಕೇಂದ್ರ ಸರ್ಕಾರದ ಪುರಸ್ಕಾರ ೧೯೯೧ – ರಾಷ್ಟೃಪ್ರಶಸ್ತಿ ಪಡೆದ ಕನ್ನಡ ಸಿನಮಾ ಮೈಸೂರು ಮಲ್ಲಿಗೆ ಚಲನಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಗಾರ. ಅತ್ಯುತ್ತಮ ಪ್ರಾದೇಶಿಕ ಚಲನ ಚಿತ್ರವಾಗಿ ಕೇಂದ್ರ ಸರ್ಕಾರದ ಪುರಸ್ಕಾರ ಇದುವರೆಗೂ ೧೨ ಕನ್ನಡ ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತೇನೆ. ಅದರಲ್ಲಿ ಪ್ರತಿಷ್ಟಿತವಾಗಿ ಡಾ: ರಾಜಕುಮಾರ್ ರವರ ಆಕಸ್ಮಿಕ (ಚಿತ್ರಕಥೆ) ಶಬ್ಧವೇದಿ (ಸಂಭಾಷಣೆ) ಇತರೆ ಉಲೇಖಾರ್ಹ ಸಿನಿಮಾಗಳೆಂದರೆ: ಅಸ್ಪೋಟ, ಪ್ರೇಮಾಗ್ನಿ, ಸಂತಶಿಶುನಾಳ ಷರೀಫ್, ಆನಾಥ ರಕ್ಷಕ, ಮೀನಾಕ್ಷಿ ಮನೆ ಮೇಷ್ಟು, ಚಿರಬಾಂಧವ್ಯ, ಮುತ್ತಣ್ಣ, ಪ್ರೇಮ ಸಿಂಹಾಸನ, ಸಾಗರ ದೀಪ, ಗಂಡುಗಲಿ - ಇತ್ಯಾದಿ. ಕಿರುತೆರೆ ನಾಲ್ಕು ದಶಕಗಳಿಗೂ ಮಿಗಿಲಾಗಿ ಕಿರುತೆರೆಯ ವಿವಿಧ ಪ್ರಕಾರಗಳಾದ ಸಂಯೋಜನೆ, ಬರವಣಿಗೆ, ನಿರ್ದೇಶನಗಳಲ್ಲಿ ದುಡಿದ ಅನುಭವ ಅ.ಬರವಣಿಗೆ: ಕಿರುತೆರೆಯ ಟೆಲಿಫಿಲಂ, ಸಾಕ್ಷಚಿತ್ರ, ಧಾರವಾಹಿ ಮುಂತಾದುವುಗಳಿಗೆ ಕಥೆ, ಚಿತ್ರಕಥೆ, ಸಂಬಾಷಣೆಯನ್ನು ಬರೆದಿರುತ್ತೇನೆ. ಅವುಗಳಲ್ಲಿ ಪ್ರಮುಖವಾಗಿ: ಚಂದ್ರಚಕೋರಿ, ಮೆಕ್ಯಾನಿಕ್ ಮುದ್ದ, ತಾ.ರಾ.ಸು ಸಣ್ಣ ಕಥೆಗಳು, ಸುಖದ ಸೋಪಾನಗಳು, ಎಳೆಯರ ಗೆಲವು, ಚಿಕ್-ಚಿಕ್ಕಿ, ತಿರುಗು ಬಾಣ, ಆಫೀಸಾಯಾಣ, ನಾವಿರೋದೇ ಹೀಗೆ, ಬಿ.ಚೀ ಅವರ ನಂ.೫೫, ಜೀವನ ಚಕ್ರ, ಮಹಾಮಾಹಿ, ನೆಲ ಮುಗಿಲು ಪ್ರಖವಾದವು. ನಿರ್ದೇಶನ: ಕಿರುತೆರೆಯಗಾಗಿ ಧಾರವಾಹಿಗಳನ್ನು ನಿರ್ದೇಶಿಸಿರುವ ಅನುಭವವಿದೆ. ಇವುಗಳಲ್ಲಿ ಪ್ರಮುಖವಾದವು: ರಾಗ ರಾಗಿಣಿ, ಬಣ್ಣದ ಬುಗುರಿ, ಬಾಂಧವರು, ಪ್ರೇಮಪತ್ರ, ಹೊಸ ಹರುಷ, ಸಶೇಷ, ಅಸರೆ, ಗಾಜಿನ ಗೊಂಬೆ ಮುಂತಾದವು. ಸಾಕ್ಷö್ಯ ಚಿತ್ರಗಳು ಹೆಸರಾಂತ ನಿರ್ದೇಶಕರುಗಳಿಗಾಗಿ ಅನೇP Àಸಾಕ್ಷö್ಯ ಚಿತ್ರಗಳನ್ನು ಬರೆದಿರುವ ಅನುಭವವಿರುತ್ತದೆ. ಅದರಲ್ಲಿ ಪ್ರಮುಖವಾಗಿ ಟಿ.ಎಸ್. ನಾಗಾಭರಣ ಅವರಿಗಾಗಿ ಕುಟುಂಬ ಕಲ್ಯಾಣ ಯೋಜ£ ೆಸಾಕ್ಷö್ಯ ಚಿತ್ರ. ಆರೋಗ್ಯ ಇಲಾಖೆಗಾಗಿ Àಸಾಕ್ಷö್ಯ ಚಿತ್ರ, ಕೆ.ಎಂ.ಎಫ್ ನ ಪಶು ಆಹಾರದ ಬಗ್ಗೆ ಕಿರುಚಿತ್ರ ಹಾಗೂ ಕೆ.ಎಂ.ಎಫ್.ನ ಟೆಲಿ ಚಿತ್ರಗಳಿಗೆ ಸಾಹಿತ್ಯ ಬರೆದಿರುತ್ತೇನೆ. ಸಾಕ್ಷö ಚಿತ್ರಗಳ ಬರವಣಿಗೆ ಮತ್ತು ನಿರ್ದೇಶನ ೧ಕರ್ನಾಟಕ ಚಲನಚಿತ್ರ ಅಕಾಡೆಮಿಗಾಗಿ “ಬೆಳ್ಳಿ ಹೆಜ್ಜೆ ೧-೪೯ ಡಿe-ಛಿಚಿಠಿ’’ ೨.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್. ನ “ಕ್ಷೀರಾಂಜಲಿ ‘’ ೩.ಬೆಂಗಳೂರು ದೂರದರ್ಶನಕ್ಕಾಗಿ ಕೆ.ಎಂ.ಎಫ್.ನ “ಕ್ಷೀರ ಕಾಮಾಧೇನು’’ ಸಣ್ಣ ಕಥೆಗಳು ಸಣ್ಣ ಕಥೆಗಳಿಂದಲೆ ಬರವಣಿಗೆ ಆರಂಭ. ಸಣ್ಣ ಕಥೆಗಾರನಾಗಿ ಹೆಸರು ಮಾಡಿದವ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ನನ್ನ ಕಥೆಗಳು ಪ್ರಕಟವಾಗಿವೆ. ಇದುವರೆಗೂ ಅಂದಾಜು ೭೦ ಸಣ್ಣ ಕಥೆಗಳು ನಾಡಿನ ಎಲ್ಲ ಪ್ರಮುಖ ಪ್ರತಿಕೆಗಳಲ್ಲಿ ಪ್ರಕಟವಾಗಿ ಮಾಧ್ಯಮ ಹಾಗೂ ಓದುಗರ ಪ್ರಶಂಸೆಗೆ ಪಾತ್ರವಾಗಿವೆ. ಂs ಎuಡಿಥಿ: ಕರ್ನಾಟಕ ಸರ್ಕಾರದ ಚಲನಚಿತ್ರ ಸಬ್ಸಿಡಿ ಸಮಿತಿ (೨೦೧೨) ssಸದಸ್ಯನಾಗಿ ಕಾರ್ಯನಿರ್ವಹಿಸಿರುವೆ. ಪ್ರಸ್ತುvದಲ್ಲಿ ಸೆನ್ಸಾರ್ ಮಂಡಲಿ ಸದಸ್ಯ. (ಹಾಲಿ) ಅಲ್ಲದೆ ರಂಗಭೂಮಿಯಲ್ಲಿ ಆಗಿನ ಹೆಸರಾಂತ ಡಾ:ರಾಜಕುಮಾರ್ ಪರ್ಯಾಯ ಪಾರಿತೋಷಕ ಹಾಗೂ ರಾಜ್ಯ ಮಟ್ಟದ ಯುವರಂಗ ಮತ್ತು ಎಲ್ಲ ಸಂಘ ಸಂಸ್ಧೆಗಳಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ನ್ಯಾಯಮೂರ್ತಿ ಯಾಗಿ ಅನೇಕ ಬಾರಿ ಕಾರ್ಯ ನಿರ್ವಹಿಸಿರುತ್ತೇನೆÀ. ಆಡಳಿತ ಅನುಭವ. ಕೆ.ಡಿ.ಡಿ.ಸಿ./ಕೆ.ಎಂ.ಎಫ್. ನಲ್ಲಿ ೩೨ ವರ್ಷಗಳ ಕೆಲಸ ಮಾಡಿದ ಸುದೀರ್ಘ ಆಡಳಿತ ಅನುಭವವಿದೆ. ಇಲ್ಲಿ ಬೆರಳಚ್ಚುಗಾರನಾಗಿ ನೇಮಕಗೊಂಡು ಆಡಳಿತ (ಆಧೀಕ್ಷಕ) ನ ಹುದ್ದೆವರೆಗೂ ಕಾರ್ಯನಿರ್ವಹಿಸಿ ಆಡಳಿತ ಅನುಭವ ಪಡೆದಿರುತ್ತೇನೆ. ೨೦೦೦ ಸ್ವಯಂ ಇಚ್ಚಾ ನಿವೃತ್ತಿ ಪಡೆದಿರುತ್ತೇನೆ. ಭಾಷಾಂತರಗಾರ ಕೆ.ಎA.ಎಫ್.ನ ಮಂಡಲಿ ಸಭೆ/ಕೈಪಿಡಿ/ತಾಂತ್ರಿಕ ಕೈಪಿಡಿಗಳನ್ನು ೩೦ ಗಳ ಕಾಲ ಕನ್ನಡ-ಇಂಗ್ಲೀಷ್-ಕನ್ನಡಕ್ಕೆ ಭಾಷಾಂತರ ಮಾಡಿರುತ್ತೇನೆ. ಅಲ್ಲದೆ ಟೆಲಿಫೋನ್ ಇಲಾಖೆಯ ಕಾರ್ಮಿಕ ವರದಿಯನ್ನು ಸಹ ಕೆಲವು ವರ್ಷ ಕನ್ನಡಕ್ಕೆ ತರ್ಜಿಮೆ ಮಾಡಿರುವ ಅನುಭವವಿದೆ. ಬೆಂಗಳೂರು ಅಂತರ್ ರಾಷ್ಟಿçÃಯ ವಿಮಾನ ನಿಲ್ದಾಣದ ತಾಂತ್ರಿಕ ವರದಿಗಳನ್ನು ೨೦೧೩-೧೪ ರಲ್ಲಿ ಭಾಷಾಂತರ ಮಾಡಿರುತ್ತೇನೆ.

knಕನ್ನಡ